-
Abhishek Iyengar wrote a new post 3 days, 23 hours ago
ಪ್ರಧಾನಿ ಮೋದಿಯವರ ರಾಜಸ್ಥಾನದ ಭಾಷಣದ ಗೂಡಾರ್ಥ ಈಗಾಗಲೇ ಮೊದಲ ಹಂತದ ಮತದಾನ 2024ರ ಲೋಕಸಭಾ ಚುನಾವಣೆಗೆ ಮುಗ್ದಿದ್ದು ರಾಜಕೀಯ ವಲಯದಲ್ಲಿ ಬಿರುಸಿನ ಪ್ರಚಾರ ನಡೆದಿದೆ. ಅಬ್ ಕಿ ಬಾರ್ ೪೦೦ ಪಾರ್ ಎಂಬ ಆಕಾಂಕ್ಷೆಯನ್ನು ಹೊತ್ತು ಭಾರ […]
-
Abhishek Iyengar wrote a new post 2 weeks, 4 days ago
'ಜಾತಿ' ಎಂಬ ರಾಜಕೀಯದ ಹುನ್ನಾರ! ಪ್ರಸ್ತುತ 2024ರ ಲೋಕಸಭಾ ಚುನಾವಣೆಯು ರಂಗೇರಿದ್ದು ಮುಖ್ಯ ವಿಪಕ್ಷೀಯ ಪಕ್ಷವೊಂದು ಅಧಿಕಾರಕ್ಕೆ ಬಂದರೆ ರಾಷ್ಟ್ರದಲ್ಲಿ ಜಾತಿ ಸಮೀಕ್ಷೆ ನಡೆಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಈಗಾಗಲೇ ಘ […]
-
Galaxy became a registered member 3 weeks, 6 days ago
-
Rramprasadd Banavara wrote a new post 1 month ago
ಸ್ವಾತಂತ್ರ್ಯ ವೀರ ಸಾವರ್ಕರ್ – ಹಿಂದಿ ಸಿನೆಮಾ ವಿಮರ್ಶೆ ಇಂದು ರಣದೀಪ್ ಹೂಡ ರವರು ನಿರ್ಮಿಸಿ, ನಿರ್ದೇಶಿಸಿರುವ ಸಾವರ್ಕರ್ ಚಿತ್ರ ನೋಡಿ ಬಂದೆ. ಸಾವರ್ಕರ್ ರವರ ಜೀವನ ಚರಿತ್ರೆ ಅಗಾಧವಾದದ್ದು. ಅದನ್ನ ಮೂರು ಘಂಟೆಯಲ್ಲಿ ಚಿತ್ರದ ಮೂಲಕ […]
-
Abhishek Iyengar wrote a new post 1 month ago
ಪರಂಪರೆಯ ರಕ್ಷಣೆಗೆ, ಹೊಸದೊಂದು ಸುನಾಮಿ ಖ್ಯಾತ ಕರ್ನಾಟಿಕ್ ಸಂಗೀತ ಗಾಯಕ ಟಿ. ಎಂ ಕೃಷ್ಣ ಅವರಿಗೆ ಚೆನ್ನೈನ ಮ್ಯೂಸಿಕ್ ಅಕಾಡೆಮಿ ಅವರ ವತಿಯಿಂದ ಸಂಗೀತ ಕಲಾನಿಧಿ ಪ್ರಶಸ್ತಿ ಈ ವರ್ಷಕ್ಕೆ ಸನ್ಮಾನಿಸಲಾಗಿದೆ, ಕೃಷ್ಣರವರಿಗ […]
-
Abhishek Iyengar wrote a new post 1 month, 1 week ago
ಬೆಂಗಳೂರು ಉತ್ತರ ಕ್ಷೇತ್ರ, ಅದೊಂದು ಮಾಯಾಜಿಂಕೆ! ಲೋಕಸಭಾ ಚುನಾವಣೆ ಘೋಷಣೆ ಆಗಿದೆ, ಭಾರತೀಯ ಜನತಾ ಪಾರ್ಟಿ 376 ಕ್ಕೂ ಹೆಚ್ಚು ಸೀಟುಗಳನ್ನು ಪಡೆದು ಬಾರಿ ಬಹುಮತ ಸಾಧಿಸಬೇಕು ಅನ್ನೋ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಬಿಜೆಪ […]
-
Abhishek Iyengar became a registered member 1 month, 1 week ago
-
kannadadotcom bureau wrote a new post 1 month, 1 week ago
ಮೇರು ಪ್ರತಿಭೆ ಪುತಿನ ಇಂದು ಕನ್ನಡ ಸಾಹಿತ್ಯಲೋಕದ ಮೇರು ಪ್ರತಿಭೆ, ಪುರೋಹಿತ ತಿರುನಾರಾಯಣಯ್ಯೆಂಗರ್ ನರಸಿಂಹಾಚಾರ್, ಅಥವಾ ಪುತಿನ ಅವರ ಜನ್ಮದಿನ. ಸಾಹಿತ್ಯ ಪ್ರಪಂಚದಲ್ಲಿ […]
-
kannadadotcom bureau wrote a new post 1 month, 1 week ago
ಅಮೂಲ್ಯ ರತ್ನ ಶ್ರೀ ಡಿ.ವಿ. ಗುಂಡಪ್ಪ ಇಂದು ಕನ್ನಡ ಸಾಹಿತ್ಯ ಲೋಕದ ಒಬ್ಬ ಅಮೂಲ್ಯ ರತ್ನ, ಶ್ರೀ ಡಿ.ವಿ. ಗುಂಡಪ್ಪ ಅವರ ಜನ್ಮದಿನ. ಅವರ ಸಾಹಿತ್ಯ ಕೃತಿಗಳು ಮತ್ತು ತತ್ವಶಾಸ್ತ್ರ ಚಿಂತನೆಗಳು ನಮ್ಮ ಕನ್ನಡ ನಾಡ […]
-
kannadadotcom bureau wrote a new post 1 month, 1 week ago
ಸದಾ ಮಿನುಗುವ ತಾರೆ ಅಪ್ಪು! ಇಂದು ನಮ್ಮ ಪ್ರೀತಿಯ ಕನ್ನಡ ಚಿತ್ರರಂಗದ ತಾರೆ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ / ಅಪ್ಪು ಅವರ ಜನ್ಮದಿನ. ನಮ್ಮ ಮನಸುಗಳಲ್ಲಿ ಅವರ ನಿರ್ಗಮನ ಸದಾ ನೋವಾಗಿದ್ದರೂ, ಅವರ […]
-
kannadadotcom bureau wrote a new post 1 month, 2 weeks ago
ಶಿವರಾತ್ರಿ – ಕನ್ನಡ ಐಕಾನ್ಗಳು ಶಿವರಾತ್ರಿಯು ಶಿವನನ್ನು ಆರಾಧಿಸುವ ಪವಿತ್ರ ಹಬ್ಬವಾಗಿದ್ದು, ಭಕ್ತಿಯ ಮತ್ತು ಉಪವಾಸದ ಮೂಲಕ ಆತ್ಮಶುದ್ಧಿಯನ್ನು ಸಾಧಿಸುವ ದಿನ. ಈ ಶುಭ ಸಂದರ್ಭದಲ್ಲಿ, ನಾವು kannada.com […]
-
kannadadotcom bureau wrote a new post 2 months, 2 weeks ago
ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ 2024 ಕಲಾಪ್ರದರ್ಶನ, ಗೀತಗಾಯನ, ಪ್ರಶಸ್ತಿ ಪ್ರದಾನ, ದೇಸಿ ಮೇಳ, ವಿಚಾರ ಸಂಕಿರಣ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ 2024 ಕಲಾಪ್ರದರ್ಶನ, ಗೀತಗಾಯನ, ಪ್ರಶಸ್ತಿ ಪ್ರದಾನ, ದೇಸಿ ಮೇಳ, ವಿಚಾರ ಸಂಕಿರಣ
-
Krishna Hebbale became a registered member 2 months, 3 weeks ago
-
Achyutha wrote a new post 3 months ago
ರಾತ್ರಿಯಿಡೀ ಸಂಗೀತ ಮಹೋತ್ಸವ ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಮತ್ತು ಭಾರತ ರತ್ನ ಪಂ. ಭೀಮಸೇನ್ ಜೋಷಿ ಸ್ಮಾರಕ ರಾಷ್ಟ್ರೀಯ ಸಂಗೀತ ಮಹೋತ್ಸವ ಗುರುರಾವ್ ದೇಶಪಾಂಡೆ ಸಂಗೀತ ಸಭೆ ಬೆಂಗಳೂರು ಅರ್ಪಿಸುವ 39 […]
-
Achyutha wrote a new post 3 months ago
ಭಾರತದ ಸಂವಿಧಾನ (ಮೂಲ ಪ್ರತಿ) ಡಿಜಿಟಲ್ ಅಪರೂಪದ ಪುಸ್ತಕ ಈ ಪುಸ್ತಕ ಭಾರತದ ಗಣರಾಜ್ಯದ ಸಂವಿಧಾನದ ೧,೦೦೦ ಫೋಟೋಲಿಥೋಗ್ರಾಫಿಕ್ ಪ್ರತಿಗಳಲ್ಲಿ ಒಂದಾಗಿದೆ, ಇದು ೧೯೫೦ ಜನವರಿ ೨೬ ರಂದು […]
-
kannadadotcom bureau wrote a new post 3 months ago
ಗಣತಂತ್ರ ದಿನ – ಕನ್ನಡ ಐಕಾನ್ಗಳು ಗಣತಂತ್ರ ದಿನವು ಭಾರತದ ಸಂವಿಧಾನ ಜಾರಿಯಾದ ದಿನವಾಗಿದ್ದು, ಈ ದಿನವು ನಮ್ಮ ರಾಷ್ಟ್ರದ ಪ್ರಜಾತಂತ್ರತೆಯ ಶಕ್ತಿ ಮತ್ತು ಸಮಗ್ರತೆಯ ಸಂಕೇತವಾಗಿದೆ. ಈ ವರ್ಷದ ಗಣರಾಜ್ಯ ದಿನವನ್ನು ಆಚರಿಸಲು, […]
-
Achyutha wrote a new post 3 months ago
ಸುಭಾಷ್ ಚಂದ್ರ ಬೋಸ್ – 127ನೆಯ ಜನ್ಮದಿನ ಇಂದು ಸುಭಾಷ್ ಚಂದ್ರ ಬೋಸ್ ಅವರ 127ನೆಯ ಜನ್ಮದಿನ. ಸುಭಾಷ್ ಚಂದ್ರ ಬೋಸ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಒಬ್ಬ ಪ್ರಮುಖ ನಾಯಕರು. ಅವರು 1897ರ ಜನವರಿ 23ರಂದು ಒಡಿಶಾ […]
-
Sudarshan Kesthur became a registered member 3 months ago
-
Achyutha wrote a new post 3 months ago
ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ನಾಳೆ (22-1-2024) ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಬೆಳಗ್ಗೆ 10ಗಂಟೆಯಿಂದ ವೀಕ್ಷಿಸಿ.ಸ್ಥಳ : ಸುಚಿತ್ರ ಸಭಾಂಗಣಬನಶಂಕರಿ 2ನೇ ಹಂತಬೆಂಗಳೂರು
-
Achyutha wrote a new post 3 months ago
ಕನ್ನಡ ಅಕ್ಷರಗಳ ಅದ್ಭುತ ಐಕಾನ್ಗಳು ಪ್ರಿಯ ಕನ್ನಡಿಗರೇ, ಭಾರತದ ಇತಿಹಾಸದಲ್ಲಿ ಒಂದು ಮಹತ್ವಪೂರ್ಣ ಕ್ಷಣವಾಗಿರುವ ಶ್ರೀ ರಾಮ ಮಂದಿರದ ನಿರ್ಮಾಣವು ನಮ್ಮ ಎಲ್ಲರ ಹೃದಯಗಳನ್ನು ಸಂತೋಷದಿಂದ ತುಂಬಿದೆ. ಈ ಐತಿಹಾಸ […]
- Load More