ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಮತ್ತು ಭಾರತ ರತ್ನ ಪಂ. ಭೀಮಸೇನ್ ಜೋಷಿ ಸ್ಮಾರಕ ರಾಷ್ಟ್ರೀಯ ಸಂಗೀತ ಮಹೋತ್ಸವ
ಗುರುರಾವ್ ದೇಶಪಾಂಡೆ ಸಂಗೀತ ಸಭೆ
ಬೆಂಗಳೂರು ಅರ್ಪಿಸುವ
39 ನೇ ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಮತ್ತು ಭಾರತ ರತ್ನ ಪಂ. ಭೀಮಸೇನ್ ಜೋಷಿ ಸ್ಮಾರಕ ರಾಷ್ಟ್ರೀಯ ಸಂಗೀತ ಮಹೋತ್ಸವ – ರಾತ್ರಿಯಿಡೀ ಸಂಗೀತ ಕಾರ್ಯಕ್ರಮ
ಪ್ರಸಿದ್ಧ ಗಾಯಕಿ ಪಂಡಿತಾ ಲಲಿತ್ ಜೆ. ರಾವ್ ಅವರಿಗೆ “ಗುರುಗಂಧರ್ವ” ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರಶಸ್ತಿಯಿಂದ ಗೌರವಿಸಲಾಗುವುದು.
ದಿನಾಂಕ: ಶನಿವಾರ 3ನೇ ಫೆಬ್ರವರಿ 2024 ಸಮಯ: ರಾತ್ರಿ 9 ಗಂಟೆಯಿಂದ
ಸ್ಥಳ : ರವೀಂದ್ರ ಕಲಾಕ್ಷೇತ್ರ,, ಜಯಚಾಮರಾಜೇಂದ್ರ ರಸ್ತೆ / Venue: Ravindra Kalakshetra, JC Road, Bengaluru
ಈ ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ :
ಪಂಡಿತಾ ಭಾರತಿ ಪ್ರತಾಪ್ – ಗಾಯನ
ಪಂಡಿತ್ ವಿನಾಯಕ್ ತೋರ್ವಿ – ಗಾಯನ
ಉಸ್ತಾದ್ ಶಫೀಕ್ ಖಾನ್ – ಸಿತಾರ್
ಪಂಡಿತ್ ಓಂಕಾರ್ ದಾದರ್ಕರ್ – ಗಾಯನ
ಶ್ರೀ ಪಾಂಡುರಂಗ ಪವಾರ್ – ತಬಲ
ಶ್ರೀ ಕೌಶಿಕ್ ಐತಾಳ್ – ಗಾಯನ
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸಂಪರ್ಕಿಸಿ : 9880109252, 9449018107
ಎಲ್ಲರಿಗೂ ಸ್ವಾಗತ